ನಮ್ಮೂರಿನವರು

ಇದು ದೇಲ೦ಪಾಡಿಯಲ್ಲಿ ಹುಟ್ಟಿ  ಬೆಳೆದು ಬೇರೆ ನಾಡಿನಲ್ಲಿ ವಾಸಿಸುತ್ತಿರುವ ನಮ್ಮೂರಿನವರ ಪರಿಚಯ. ಇಲ್ಲಿ ನನಗೆ ತಿಳಿದಿರುವವರ ಬಗೆಗಿನ ಮಾಹಿತಿಯನ್ನು ಮಾತ್ರ ಸೇರಿಸಲಾಗಿದೆ. ಇಲ್ಲಿ ಸೇರಿಸಬಹುದಾದ ಯಾವುದೇ ವ್ಯಕ್ತಿಗಳ ಬಗೆಗಿನ ವಿವರಗಳಿದ್ದಲ್ಲಿ ನನಗೆ ಮೇಲ್ ಮಾಡಬೇಕಾಗಿ ವಿನ೦ತಿ. ಅದನ್ನು ಇಲ್ಲಿ ಪ್ರಕಟಿಸಲಾಗುವುದು. ksd.narayan@gmail.com
 ಶ್ರೀ. ಯೋಗರತ್ನ ಗೋಪಾಲಕೃಷ್ಣ ದೇಲ೦ಪಾಡಿ, ಯೋಗ ಗುರು, ಲೇಖಕ,ಅ೦ತಾರಾಷ್ಚ್ರೀಯ ಯೋಗ ತೀರ್ಪುಗಾರರು ಮ೦ಗಳೂರು.


  ಶ್ರೀ. ಡಾ. ರಮಾನ೦ದ ಬನಾರಿ, ಜನಪ್ರಿಯ ವೈದ್ಯ, ಕವಿ, ಅರ್ಥದಾರಿ, ಸಾಹಿತಿ
 


  ಶ್ರೀ. ಕೆ. ಎಸ್. ಕಲ್ಲೂರಾಯ, ಪ್ರಸಿದ್ಧ ವಕೀಲರು ಮ೦ಗಳೂರು


 ಶ್ರೀ. ಡಾ. ಸುಬ್ಬಣ್ಣಯ್ಯ ಕೋಟಿಗದ್ಧೆ, ಮುಖ್ಯಸ್ಥರು ಮೈಕ್ರೊಬಯೋಲಜಿ ವಿಭಾಗ, ಕೆ. ವಿ. ಜಿ. ಮೆಡಿಕಲ್ ಕಾಲೇಜ್ ಆಸ್ಪತ್ರೆ ಸುಳ್ಯ

No comments:

Post a Comment